Monday, June 23, 2025

spot_img

ಆತ್ರಾಡಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ

ಹಿರಿಯಡ್ಕ: ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಆತ್ರಾಡಿ ಹಿರೇಬೆಟ್ಟು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಆತ್ರಾಡಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಉಪಾಧ್ಯಕ್ಷೇ ಶಾರದಾ ಶೆಟ್ಟಿಗಾರ್ ಮಾಜಿ ಅಧ್ಯಕ್ಷರಾದ ಗುರುನಂದ ನಾಯಕ್ ರತ್ನಾಕರ್ ಶೆಟ್ಟಿ ರೂಪಶೆಟ್ಟಿ ರೈತ ರೈತ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಕಾಮಾತ್ ಪಂಚಾಯತ್ ಸದಸ್ಯರಾದ ಗಂಗಾಧರ್ ಪ್ರಭು ಹರಿಣಿ ಶೆಟ್ಟಿ ವಿನಂತಿ ನಾಯ್ಕ್ ಪ್ರತಿಮಾ ನಾಯ್ಕ್ ಪಕ್ಷದ ಕಾರ್ಯಕರ್ತರಾದ ಸುಂದರ್ ಮೂಲ್ಯ ಬಾಲಕೃಷ್ಣ ಹೆಗ್ಡೆ ದೇವದಾಸ್ ನಾಯಕ್ ಹರಿಜೀವನ್ ರೈ ಮುರಳಿದರ ಹಾಲಂಬಿ ಸದಾಶಿವ ನಾಯಕ್ ದಿನೇಶ್ ಕುಲಾಲ್ ಗೋಪಾಲಕೃಷ್ಣ ಆಚಾರ್ಯ ಸುಜಾತ ಶೆಟ್ಟಿ, ಸುಧೀರ್ ಪೂಜಾರಿ ಸರಸ್ವತಿ ಪ್ರಭು ವಸಂತ ನಾಯಕ್ ರಮೇಶ್ ಪ್ರಭು ವೀರೇಂದ್ರ ಪೂಜಾರಿ ಶಶಿ ಪೂಜಾರಿ ಸುಂದರ ನಾಯ್ಕ್ ಉಪಸ್ಥಿತರಿದ್ದರು. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles