Friday, June 27, 2025

spot_img

ಗೋವಂಶ ಸುರಕ್ಷೆಗೆ ವಿಷ್ಣಸಹಸ್ರನಾಮ ಪಾರಾಯಣ ಹಾಗೂ ಅರ್ಚನೆ

ಉಡುಪಿ : ಗೋವಂಶ ಸುರಕ್ಷೆಗೆ ಪೇಜಾವರ ಶ್ರೀಪಾದರು ಕೊಟ್ಟಿರುವ ಕರೆಗೆ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಇಂದು ಕಡೆಕಾರು ಮಠಕ್ಕೆ ಶ್ರೀಪಾದರು ಆಗಮಿಸಿ ಶಿಷ್ಯರೊಂದಿಗೆ ವಿಷ್ಣಸಹಸ್ರನಾಮ ಪಾರಾಯಣ ಹಾಗೂ ಅರ್ಚನೆಯನ್ನು ಮಾಡಿದರು ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಕಡೇಕಾರು ಮಠದ ಸೀತಾರಾಮ ಭಟ್ ಮತ್ತು ಸಹೋದರರು ಹಾಗೂ ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಯರಾಮ ಆಚಾರ್ಯ ಮತ್ತು ಕಾರ್ಯದರ್ಶಿಗಳಾದ ರವೀಂದ್ರ ಆಚಾರ್ಯ ಹಾಗೂ ಪುರೋಹಿತ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಭಟ್ ಹಾಗೂ ಊರಿನ ಗಣ್ಯರ ಉಪಸ್ಥಿತಿಯಲ್ಲಿ ಹಾಗೂ ಸಹಕಾರದಿಂದ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles